Posts

vÀÄA¨Á ¢£ÀUÀ¼À £ÀAvÀgÀ HjUÉ ºÉÆÃVzÉÝ. £ÀªÀÄÆägÀÄ CgÉ ªÀįɣÁqÀÄ, ¥ÀæPÀÈw ¸ËAzÀAiÀÄðPÉÌãÀÄ PÀrªÉÄ E®è. ºÁUÉà HgÀÄ ¸ÀÄvÀÄÛ ºÉÆqÉAiÉÆÃt CAvÀ ºÉÆgÀnÖzÀÝ £À£ÀUÉ MAzÀÄ DWÁvÀPÁj ¨É¼ÀªÀtÂUÉ JzÀÄgÁAiÀÄÄÛ. D MAzÀÄ ºÀÈzÀAiÀÄ «zÁæªÀPÀ WÀl£É £ÉÆÃr PÀgÀļÀÄ QªÀÅazÀAvÀzÁAiÀÄÄÛ, CzÀÄ £À£ÀßzÉà ¸ÉßûvÀ£À ªÀÄ£É, ªÀÄ£É ¨ÁV® §½ 3 wAUÀ¼À ºÀ¹UÀÆ¸ÉÆAzÀÄ zÉÆ¥Àà£É ºÉÆgÀ©vÀÄÛ. ªÀÄ£É ¨ÁUÀ°UÉ Nr ºÉÆÃV £ÉÆÃrzÉ. D ªÀÄUÀÄ«£À vÁ¬Ä G¹gÁqÀ®Ä ¸ÀAPÀl ¥ÀqÀÄwÛzÀݼÀÄ. CªÀ¼À PÀÄwÛUÉUÉ ºÀUÀ΢AzÀ ©VzÀ UÀÄgÀÄvÀÄUÀ½zÀݪÀÅ. vÀPÀët CPÀÌ¥ÀPÀÌzÀªÀgÀ ¸ÀºÁAiÀÄ¢AzÀ D ªÀÄ»¼ÉAiÀÄ£ÀÄß D¸ÀàvÉæUÉ ¸ÉÃj¹zÁAiÀÄÄÛ. WÀl£É «ªÀgÀ w½zÀ ªÉÄÃ¯É ªÀÄ£À¹ìUÉ zÉÆqÀØ DWÁvÀPÁj ¸ÀÄ¢Ý w½¢zÀÄÝ, EªÀ£ÉÆnÖUÉ K£ÀÄ £Á£ÀÄ Dr ¨É¼É¢zÀÄÝ C¤ß¸ÀÄÛ. ºÉtÄÚ ªÀÄUÀÄ ºÀÄnÖzÉ C£ÉÆß MAzÉà PÁgÀtPÉÌ D ªÀÄUÀªÀ£ÀÄß ©Ã¢UÉ J¸É¢zÀÝ. ¥Á¥À D ªÀÄUÀÄ. ¥Àæw¨sÀn¸À®Ä §AzÀ vÀ£Àß ¥ÀwßUÀÆ ºÀUÀ΢AzÀ ©VzÀÄ ¤vÁætUÉÆ½¹zÀÝ. CzÀȵÁÖªÀµÀvï D vÁ¬Ä §zÀÄPÀĽzÀ¼ÀÄ. £À£ÀߣÀÄß PÁrzÀ ¥Àæ±ÉßAiÉÄAzÀgÉ ªÀÄ£ÀĵÀå AiÀiÁPÉ ºÉtÄÚ JA§ PÁgÀtPÉÌ EµÉÆÖAzÀÄ PÀÆæjAiÀiÁUÁÛ£É?. ºÉtÄÚ PÀÄlÄA§PÉÌ ªÀiÁgÀPÀ£Á?. d£Àä ¤ÃqÀ®...
Image
ಆಶ್ವಾಸನೆಗಳು ಕಾರ್ಯರೂಪಕ್ಕೆ ಬರಲಿ.. ಜಾತ್ರೆ ಅಂಥ ನಮ್ಮೂರಿಗೆ ಹೋಗಿದ್ದೆ, ನಮ್ಮೂರು ತುರುವೇಕರೆ ತಾಲೂಕಿನ ಕಲ್ಲೂರು ಕ್ರಾಸ್​ ಬಳಿಯ ಪುಟ್ಟ ಗ್ರಾಮ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ನನಗೆ ಬೆಂಗಳೂರಿಗೂ ನಮ್ಮ ಹಳ್ಳಿಗೂ ಇರುವ ಅಜಗಜಾಂತರ ವ್ಯತ್ಯಾಸ ನೋಡಿ ಮರುಕ ಉಂಟಾಯ್ತು. ನನಗೆ ಅಲ್ಲಿ ಪ್ರಮುಖವಾಗಿ ಕಾಣಿಸಿದ್ದು ವಿದ್ಯುತ್​ ಸಮಸ್ಯೆ. ಯಾಕಂದ್ರೆ ನಮ್ಮ ಬೆಂಗಳೂರಿನಂತಹ ನಗರಗಳಲ್ಲಿ ಆಡಂಬರಕ್ಕೆ ಶೋಕಿಗೆ ಅಂಥ ಬೇಕಾಬಿಟ್ಟಿ ವಿದ್ಯುತ್​ ಉಪಯೋಗಿಸ್ತಾರೆ. ಆದರಲ್ಲೂ ಬಣ್ಣ ಬಣ್ಣದ ದೀಪಗಳಿಗೇನೂ ಕಡಿಮೆ ಇಲ್ಲ. ಆದ್ರೆ ಹಳ್ಳಿಗಳ ಬಗ್ಗೆ....! ಯೋಚಿಸೋರೆ ಇಲ್ವ? ಸಂಜೆವರೆಗೂ ನನಗೆ ಈ ಹಳ್ಳಿಯಲ್ಲಿ ವಿದ್ಯುತ್​ ಸರಿಯಾಗಿ ಸಿಗೋದಿಲ್ಲ ಅಂತ ಅಷ್ಟೇ ಗೊತ್ತಾಗಿತ್ತು. ಕತ್ತಲಾಗ್ತ ಹೋದ ಹಾಗೇ ಇತರೆ ಸಮಸ್ಯೆಗಳ ಅನಾವರಣ ಆಯ್ತು. ದಾರಿಯಲ್ಲಿ ಹೋಗ್ತಾ ಇದ್ದಾಗ ಕಂಡಿದ್ದು ಬೀದಿದೀಪದಲ್ಲಿ ಮಿಂಚುಹುಳವನ್ನ. ಆಶ್ಚರ್ಯ ಆಯ್ತು.. ಜೊತೆಗೆ ಬೇಜಾರು ಆಯ್ತು. ಯಾಕಂದ್ರೆ ಬೀದಿ ದೀಪ ಹಾಕಿದ್ದೀವಿ ಅಂತ ಹೆಸರಿಗಷ್ಟೇ ಆ ಕಂಬದಲ್ಲಿ ಬೆಳಕಿತ್ತು. ಅದರಿಂದ ಯಾರಿಗೂ ಪ್ರಯೋಜನ ಇಲ್ಲ. ಮಳೆ ಬರುವ ಮನ್ಸೂಚನೆಗೆ ಅಂತ ದೀಪದ ಸುತ್ತ ಹುಳುಗಳು ತುಂಬಿಕೊಂಡು ಬರುವ ಅಲ್ಪ ಬೆಳಕನ್ನು ನುಂಗಿಹಾಕಿದ್ದವು. ಇದಕ್ಕೆಲ್ಲಾ ಕಾರಣ ನಮ್ಮ ಸರ್ಕಾರ ಆಡಳಿತ ವೈಫಲ್ಯ ಅಂದ್ರು ತಪ್ಪಾಗೋದಿಲ್ಲ. ಕಾರಣ ಅವರು ಬಳಸಿದ್ದ ವಿದ್ಯುತ್​ ಬಲ್ಬ್​, ಎರಡನೇಯದಾಗಿ ಸಿಂಗಲ್​ ಫೇಸ್​ ವಿದ...

ನನ್ನ ಅಪ್ಪ

` ಅಪ್ಪ ` ಅಂದ್ರೆ ಅಮ್ಮನ ನೆನಪು ಮಾಡ್ಕೋಳ್ಳೋ ಹಾಗೆ ಅವರು ನೆನಪಾಗಲ್ಲ . ಅಪ್ಪ ಅಂದ್ರೆ ಅದೇನೋ ಹೆದರಿಕೆ . ಆತಂಕ ಮನಸ್ಸಲ್ಲಿ . ಆದರೆ ಅಮ್ಮ ಅಂದ್ರೆ ಕರುಣಾಮಯಿ . ಮಕ್ಕಳಿಗೆ ನೋವಾದ್ರೆ ಬೇಗನೇ ಸ್ಫಂದಿಸೂ ಹೃದಯ ಅವಳದ್ದು . ಸದಾ ಮಕ್ಕಳ ಹಾರೈಕೆ , ಪೋಷಣೇ ಅಂತಾ ಸದಾ ಜೊತೆಲೇ ಇದ್ದು . ನಮ್ಮ ಯೋಗಕ್ಷೇಮ ನೋಡಿಕೋಳ್ಳೋ ವಾತ್ಸಲ್ಯಮಯಿ . ಅಪ್ಪ ಅಂದ್ರೆ ದಿನಪೂರ್ತಿ ದುಡಿದು ಮನೆಗೆ ಬಂದು ಮಲಗಿದ್ರೆ ಅವರ ದಿನಚರಿ ಮುಗಿಯತ್ತೆ . ಮಕ್ಕಳ ಜೊತೆ ಕೂತು ಮಾತಾಡೋ ಸೌಜನ್ಯ ಇರೋದಿಲ್ಲ . ಆದ್ರೆ ಎಲ್ಲಾ ತಂದೆಯಂದಿರು ಹಾಗೇ ಇರೋದಿಲ್ಲ . ನನ್ನ ಕುಟುಂಬ ಅನ್ನೂ ಹೆಚ್ಚಿನ ಮಮತೆ ವಾತ್ಸಲ್ಯ ಇದ್ರೂ ಅದನ್ನ ವ್ಯಕ್ತ ಪಡಿಸೋಕ್ಕೆ ಆಗದೇ ಇರೋಕ್ಕೆ ನೂರಾರು ಕಾರಣಗಳಿರುತ್ತವೆ , ಇನ್ನೂ ಕೆಲವರ ಕಥೆಯೇ ಬೇರೆ ಅವರಿಗೆ ಅಪ್ಪ ಅಂದ್ರೆ ಅವರ ಪಾಲಿನ ವಿಲನ್ ಅಂತಾನೇ , ಕಾರಣ ತಂದೆಯಿಂದ ನಿರಿಕ್ಷಿಸಿದ್ದ ಪ್ರೀತಿ ಸಿಗಲಿಲ್ಲ . ಅಮ್ಮನಿಗೆ ಹೊಡಿತಾನೇ . ನಮ್ಮ ಅಪ್ಪ ಕುಡಿತಾನೇ ಗಲಾಟೆ ಮಾಡ್ತಾನೇ . ಪರ ಸ್ತ್ರೀ ಸಹವಾಸ ಮಾಡ್ತಾನೆ . ನನಗೆ ಅಂತಾ ಏನು ಆಸ್ತಿ ಮಾಡಿಲ್ಲ . ನನಗೆ ಒಳ್ಳೇ ವಿದ್ಯಾಭ್ಯಾಸ ಕೋಡಿಸಿಲ್ಲ . ಹೀಗೆ ನೂರಾರು ಕಾರಣಗಳಿಗೆ ತಂದೆ ಅಂದ್ರೆ ಇಷ್ಟವಾಗಲ್ಲ . ಆದ್ರೆ ಇಷ್ಷ ಪಡೋಕ್ಕೆ ಸಾವಿರಾರು ಕಾರಣಗಳಿವೆ . ಎಲ್ಲಾ ಅಪ್ಪಂದಿರೂ ಹೀಗೆ ಇರೋದಿಲ್ಲ . ಅವರು ಮಾಡಿರೂ ತ್ಯಾಗ ಎಲ್ಲರಿಗೂ ಗೊತ್ತಾಗೋಲ್ಲ . ಸದಾ ನಾನು ನನ್ನ ಸಂಸಾರ ಚೆನ್ನಾಗಿರಬೇಕು ಅ...