vÀÄA¨Á ¢£ÀUÀ¼À £ÀAvÀgÀ HjUÉ ºÉÆÃVzÉÝ. £ÀªÀÄÆägÀÄ CgÉ ªÀįɣÁqÀÄ, ¥ÀæPÀÈw ¸ËAzÀAiÀÄðPÉÌãÀÄ PÀrªÉÄ E®è. ºÁUÉà HgÀÄ ¸ÀÄvÀÄÛ ºÉÆqÉAiÉÆÃt CAvÀ ºÉÆgÀnÖzÀÝ £À£ÀUÉ MAzÀÄ DWÁvÀPÁj ¨É¼ÀªÀtÂUÉ JzÀÄgÁAiÀÄÄÛ. D MAzÀÄ ºÀÈzÀAiÀÄ «zÁæªÀPÀ WÀl£É £ÉÆÃr PÀgÀļÀÄ QªÀÅazÀAvÀzÁAiÀÄÄÛ, CzÀÄ £À£ÀßzÉà ¸ÉßûvÀ£À ªÀÄ£É, ªÀÄ£É ¨ÁV® §½ 3 wAUÀ¼À ºÀ¹UÀÆ¸ÉÆAzÀÄ zÉÆ¥Àà£É ºÉÆgÀ©vÀÄÛ. ªÀÄ£É ¨ÁUÀ°UÉ Nr ºÉÆÃV £ÉÆÃrzÉ. D ªÀÄUÀÄ«£À vÁ¬Ä G¹gÁqÀ®Ä ¸ÀAPÀl ¥ÀqÀÄwÛzÀݼÀÄ. CªÀ¼À PÀÄwÛUÉUÉ ºÀUÀ΢AzÀ ©VzÀ UÀÄgÀÄvÀÄUÀ½zÀݪÀÅ. vÀPÀët CPÀÌ¥ÀPÀÌzÀªÀgÀ ¸ÀºÁAiÀÄ¢AzÀ D ªÀÄ»¼ÉAiÀÄ£ÀÄß D¸ÀàvÉæUÉ ¸ÉÃj¹zÁAiÀÄÄÛ. WÀl£É «ªÀgÀ w½zÀ ªÉÄÃ¯É ªÀÄ£À¹ìUÉ zÉÆqÀØ DWÁvÀPÁj ¸ÀÄ¢Ý w½¢zÀÄÝ, EªÀ£ÉÆnÖUÉ K£ÀÄ £Á£ÀÄ Dr ¨É¼É¢zÀÄÝ C¤ß¸ÀÄÛ. ºÉtÄÚ ªÀÄUÀÄ ºÀÄnÖzÉ C£ÉÆß MAzÉà PÁgÀtPÉÌ D ªÀÄUÀªÀ£ÀÄß ©Ã¢UÉ J¸É¢zÀÝ. ¥Á¥À D ªÀÄUÀÄ. ¥Àæw¨sÀn¸À®Ä §AzÀ vÀ£Àß ¥ÀwßUÀÆ ºÀUÀ΢AzÀ ©VzÀÄ ¤vÁætUÉÆ½¹zÀÝ. CzÀȵÁÖªÀµÀvï D vÁ¬Ä §zÀÄPÀĽzÀ¼ÀÄ. £À£ÀߣÀÄß PÁrzÀ ¥Àæ±ÉßAiÉÄAzÀgÉ ªÀÄ£ÀĵÀå AiÀiÁPÉ ºÉtÄÚ JA§ PÁgÀtPÉÌ EµÉÆÖAzÀÄ PÀÆæjAiÀiÁUÁÛ£É?. ºÉtÄÚ PÀÄlÄA§PÉÌ ªÀiÁgÀPÀ£Á?. d£Àä ¤ÃqÀ®...
Posts
- Get link
- X
- Other Apps
ಆಶ್ವಾಸನೆಗಳು ಕಾರ್ಯರೂಪಕ್ಕೆ ಬರಲಿ.. ಜಾತ್ರೆ ಅಂಥ ನಮ್ಮೂರಿಗೆ ಹೋಗಿದ್ದೆ, ನಮ್ಮೂರು ತುರುವೇಕರೆ ತಾಲೂಕಿನ ಕಲ್ಲೂರು ಕ್ರಾಸ್ ಬಳಿಯ ಪುಟ್ಟ ಗ್ರಾಮ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ನನಗೆ ಬೆಂಗಳೂರಿಗೂ ನಮ್ಮ ಹಳ್ಳಿಗೂ ಇರುವ ಅಜಗಜಾಂತರ ವ್ಯತ್ಯಾಸ ನೋಡಿ ಮರುಕ ಉಂಟಾಯ್ತು. ನನಗೆ ಅಲ್ಲಿ ಪ್ರಮುಖವಾಗಿ ಕಾಣಿಸಿದ್ದು ವಿದ್ಯುತ್ ಸಮಸ್ಯೆ. ಯಾಕಂದ್ರೆ ನಮ್ಮ ಬೆಂಗಳೂರಿನಂತಹ ನಗರಗಳಲ್ಲಿ ಆಡಂಬರಕ್ಕೆ ಶೋಕಿಗೆ ಅಂಥ ಬೇಕಾಬಿಟ್ಟಿ ವಿದ್ಯುತ್ ಉಪಯೋಗಿಸ್ತಾರೆ. ಆದರಲ್ಲೂ ಬಣ್ಣ ಬಣ್ಣದ ದೀಪಗಳಿಗೇನೂ ಕಡಿಮೆ ಇಲ್ಲ. ಆದ್ರೆ ಹಳ್ಳಿಗಳ ಬಗ್ಗೆ....! ಯೋಚಿಸೋರೆ ಇಲ್ವ? ಸಂಜೆವರೆಗೂ ನನಗೆ ಈ ಹಳ್ಳಿಯಲ್ಲಿ ವಿದ್ಯುತ್ ಸರಿಯಾಗಿ ಸಿಗೋದಿಲ್ಲ ಅಂತ ಅಷ್ಟೇ ಗೊತ್ತಾಗಿತ್ತು. ಕತ್ತಲಾಗ್ತ ಹೋದ ಹಾಗೇ ಇತರೆ ಸಮಸ್ಯೆಗಳ ಅನಾವರಣ ಆಯ್ತು. ದಾರಿಯಲ್ಲಿ ಹೋಗ್ತಾ ಇದ್ದಾಗ ಕಂಡಿದ್ದು ಬೀದಿದೀಪದಲ್ಲಿ ಮಿಂಚುಹುಳವನ್ನ. ಆಶ್ಚರ್ಯ ಆಯ್ತು.. ಜೊತೆಗೆ ಬೇಜಾರು ಆಯ್ತು. ಯಾಕಂದ್ರೆ ಬೀದಿ ದೀಪ ಹಾಕಿದ್ದೀವಿ ಅಂತ ಹೆಸರಿಗಷ್ಟೇ ಆ ಕಂಬದಲ್ಲಿ ಬೆಳಕಿತ್ತು. ಅದರಿಂದ ಯಾರಿಗೂ ಪ್ರಯೋಜನ ಇಲ್ಲ. ಮಳೆ ಬರುವ ಮನ್ಸೂಚನೆಗೆ ಅಂತ ದೀಪದ ಸುತ್ತ ಹುಳುಗಳು ತುಂಬಿಕೊಂಡು ಬರುವ ಅಲ್ಪ ಬೆಳಕನ್ನು ನುಂಗಿಹಾಕಿದ್ದವು. ಇದಕ್ಕೆಲ್ಲಾ ಕಾರಣ ನಮ್ಮ ಸರ್ಕಾರ ಆಡಳಿತ ವೈಫಲ್ಯ ಅಂದ್ರು ತಪ್ಪಾಗೋದಿಲ್ಲ. ಕಾರಣ ಅವರು ಬಳಸಿದ್ದ ವಿದ್ಯುತ್ ಬಲ್ಬ್, ಎರಡನೇಯದಾಗಿ ಸಿಂಗಲ್ ಫೇಸ್ ವಿದ...
ನನ್ನ ಅಪ್ಪ
- Get link
- X
- Other Apps
` ಅಪ್ಪ ` ಅಂದ್ರೆ ಅಮ್ಮನ ನೆನಪು ಮಾಡ್ಕೋಳ್ಳೋ ಹಾಗೆ ಅವರು ನೆನಪಾಗಲ್ಲ . ಅಪ್ಪ ಅಂದ್ರೆ ಅದೇನೋ ಹೆದರಿಕೆ . ಆತಂಕ ಮನಸ್ಸಲ್ಲಿ . ಆದರೆ ಅಮ್ಮ ಅಂದ್ರೆ ಕರುಣಾಮಯಿ . ಮಕ್ಕಳಿಗೆ ನೋವಾದ್ರೆ ಬೇಗನೇ ಸ್ಫಂದಿಸೂ ಹೃದಯ ಅವಳದ್ದು . ಸದಾ ಮಕ್ಕಳ ಹಾರೈಕೆ , ಪೋಷಣೇ ಅಂತಾ ಸದಾ ಜೊತೆಲೇ ಇದ್ದು . ನಮ್ಮ ಯೋಗಕ್ಷೇಮ ನೋಡಿಕೋಳ್ಳೋ ವಾತ್ಸಲ್ಯಮಯಿ . ಅಪ್ಪ ಅಂದ್ರೆ ದಿನಪೂರ್ತಿ ದುಡಿದು ಮನೆಗೆ ಬಂದು ಮಲಗಿದ್ರೆ ಅವರ ದಿನಚರಿ ಮುಗಿಯತ್ತೆ . ಮಕ್ಕಳ ಜೊತೆ ಕೂತು ಮಾತಾಡೋ ಸೌಜನ್ಯ ಇರೋದಿಲ್ಲ . ಆದ್ರೆ ಎಲ್ಲಾ ತಂದೆಯಂದಿರು ಹಾಗೇ ಇರೋದಿಲ್ಲ . ನನ್ನ ಕುಟುಂಬ ಅನ್ನೂ ಹೆಚ್ಚಿನ ಮಮತೆ ವಾತ್ಸಲ್ಯ ಇದ್ರೂ ಅದನ್ನ ವ್ಯಕ್ತ ಪಡಿಸೋಕ್ಕೆ ಆಗದೇ ಇರೋಕ್ಕೆ ನೂರಾರು ಕಾರಣಗಳಿರುತ್ತವೆ , ಇನ್ನೂ ಕೆಲವರ ಕಥೆಯೇ ಬೇರೆ ಅವರಿಗೆ ಅಪ್ಪ ಅಂದ್ರೆ ಅವರ ಪಾಲಿನ ವಿಲನ್ ಅಂತಾನೇ , ಕಾರಣ ತಂದೆಯಿಂದ ನಿರಿಕ್ಷಿಸಿದ್ದ ಪ್ರೀತಿ ಸಿಗಲಿಲ್ಲ . ಅಮ್ಮನಿಗೆ ಹೊಡಿತಾನೇ . ನಮ್ಮ ಅಪ್ಪ ಕುಡಿತಾನೇ ಗಲಾಟೆ ಮಾಡ್ತಾನೇ . ಪರ ಸ್ತ್ರೀ ಸಹವಾಸ ಮಾಡ್ತಾನೆ . ನನಗೆ ಅಂತಾ ಏನು ಆಸ್ತಿ ಮಾಡಿಲ್ಲ . ನನಗೆ ಒಳ್ಳೇ ವಿದ್ಯಾಭ್ಯಾಸ ಕೋಡಿಸಿಲ್ಲ . ಹೀಗೆ ನೂರಾರು ಕಾರಣಗಳಿಗೆ ತಂದೆ ಅಂದ್ರೆ ಇಷ್ಟವಾಗಲ್ಲ . ಆದ್ರೆ ಇಷ್ಷ ಪಡೋಕ್ಕೆ ಸಾವಿರಾರು ಕಾರಣಗಳಿವೆ .
ಎಲ್ಲಾ ಅಪ್ಪಂದಿರೂ ಹೀಗೆ ಇರೋದಿಲ್ಲ . ಅವರು ಮಾಡಿರೂ ತ್ಯಾಗ ಎಲ್ಲರಿಗೂ ಗೊತ್ತಾಗೋಲ್ಲ . ಸದಾ ನಾನು ನನ್ನ ಸಂಸಾರ ಚೆನ್ನಾಗಿರಬೇಕು ಅ...